ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರದಲ್ಲಿ ಯಾವುದೇ ತೊಂದರೆಯಾಗಬಾರದು ದೇವಸ್ಥಾನಕ್ಕೆ ಹೋಗುವ ಭಕ್ತಿರಿಗೆ ಇರುವ ರಸ್ತೆ ದುರಸ್ತಿ ಮಾಡಿ ಇರುವ ರಸ್ತೆ ಬೇರೆ ಕಡೆ ಮಾಡಲು ನಮ್ಮ ವಿರೋಧವಿದೆ ಅಭಿವೃದ್ಧಿ ಮಾಡಲು ನಮ್ಮ ಬೆಂಬಲವಿದೆ ರಸ್ತೆ ವಿಚಾರದಲ್ಲಿ ಅನ್ಯಾಯ ಮಾಡಿದರೆ ಸಹಿಸುವುದಿಲ್ಲ ನಿಮ್ಮೊಂದಿಗೆ ಇದ್ದು ಸರ್ಕಾರದ ಜೊತೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಇರುತ್ತೇನೆ ಒಂದು ವೇಳೆ ನಿಮಗೆ ಅನ್ಯಾಯವಾದರೆ ನಿಮ್ಮ ಜೊತೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದ ಅಪಾರ ಭಕ್ತರು ನಂಬಿರುವ ಶಕ್ತಿ ಕೇಂದ್ರ ಸೋಮೇಶ್ವರನ ಭಕ್ತರು ಪಕ್ಷಾತೀತವಾಗಿ ಸೇರಿ ಮಾಜಿ ಶಾಸಕರೊಂದಿಗೆ ಸಭೆಯಲ್ಲಿ ಭಾಗಿಯಾದರು ಈ ಸಭೆಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಬಾಬು ಶೆಟ್ಟಿ ರವರು ಈ ದೇವಸ್ಥಾನ ಬೈಂದೂರಿನ ಸೇನೇಶ್ವರನಿಗೂ ಸೋಮೇಶ್ವರ ಸಂಬಂಧವಿದೆ ಹಾಗಾಗಿ ಈ ರಸ್ತೆ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಲ್ಲಿ ಎಲ್ಲಾ ದಾಖಲೆಯನ್ನು ಪರಿಶೀಲಿಸಿ ಯಾವುದೇ ಕೆಲಸ ಮಾಡಬೇಕಾದರೂ ನಿಮ್ಮ ಅನುಮತಿಯೊಂದಿಗೆ ಇಲ್ಲಿ ಕೆಲಸ ಮುಂದುವರಿಸಬೇಕು ಇದನ್ನು ಬಿಟ್ಟು ಬೇರೆಯದ್ದೆ ಮಾಡಿದರೆ ಸದಾ ಈ ವಿಚಾರದಲ್ಲಿ ಪಕ್ಷಾತೀತವಾಗಿ ಇಲ್ಲಿಯ ಜನರ ಜ...
ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ
ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ
ಎಲ್ಲಿ ಬರುತ್ತೆ?
ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಸುಮಾರು 30 ಕಿಲೋಮೀಟರ್ ಸಮೀಪ ಇರುವ ಕೊಲ್ಲೂರು ಹತ್ತಿರವಿರುವ ಶ್ರೀ ಕ್ಷೇತ್ರವಾದ ಮಾರಣಕಟ್ಟೆ ಶ್ರೀ ಬ್ರ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ
ಯಾವಾಗ?
ಇದೇ ಬರುವ ಜನವರಿ 14 2025 ರಂದು ಊರಿನಲ್ಲಿ ವಿಜೃಂಭಣೆ ಇಂದ ಆಚರಣೆ ಆಗುವುದು
ಏನು ವಿಶೇಷತೆ? ಮತ್ತು ಯಾವ ಸೇವೆಗಳು ಇದೆ ?
ಜಾತ್ರೆಯದಿನ ರಾತ್ರಿ 8.00 ಗಂಟೆಯ ವರೆಗೆ ಎಲ್ಲಾ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ನಡೆಯುತ್ತವೆ. ತದನಂತರ ಯಾವುದೇ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ನಡೆಯುವುದಿಲ್ಲ.
ಮಾರನೆಯ ದಿನ ಏನು ವಿಶೇಷತೆ ಇದೆ.
ಮಾರನೇ ದಿನ ದಿನಾಂಕ 15 ರಂದು ಬೆಳಿಗ್ಗೆ ಗಂಟೆ 7:30 ರ ಅಂತರ ಎಲ್ಲಾ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ಜರುಗುತ್ತದೆ. ಭಕ್ತಾದಿಗಳು ಇದಕ್ಕೆ ಸಹಕರಿಸಬೇಕಾಗಿ ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ದೇವಸ್ಥಾನದ ಮುಕ್ತೇಶ್ವರರು ಸದಾಶಿವ್ ಶೆಟ್ಟಿ ಅವರು ತಿಳಿಸಿದ್ದಾರೆ.
ಊರ ಗ್ರಾಮಸ್ಥರು ಹಾಗೂ ಪರವೂರ ಗ್ರಾಮಸ್ಥರು ಹಾಗೂ ಎಲ್ಲಾ ಭಕ್ತಾದಿಗಳು ಸೇರಿ ಈ ಸೇವೆಯಲ್ಲಿ ಪಾಲ್ಗೊಂಡು ಚಂದಗಾಣಿಸಿಕೊಡಬೇಕಾಗಿ ಹಾಗೂ ಗಂಧ ಪ್ರಸಾದವನ್ನು ಪಡೆದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ತಿಳಿಸಿರುತ್ತಾರೆ.
ಈ ಸ್ಥಳಕ್ಕೆ ಹೋಗುವುದು ಹೇಗೆ?
ಈ ದೇವರ ಮಹಿಮೆ ಏನಿದೆ?
ಶ್ರೀ ಬ್ರಹ್ಮಲಿಂಗೇಶ್ವರ ದೇವರು ನಿಮಗೆ ಆಯುರಾರೋಗ್ಯವನ್ನು ಕೊಟ್ಟು ಹಾಗೂ ಸದಾ ನಿಮ್ಮ ಉದ್ಯೋಗ ವ್ಯವಹಾರಗಳಿಗೆ ಉತ್ತಮ ಆದಾಯಗಳನ್ನು ಕೊಟ್ಟು ಕಾಪಾಡಲಿ ಹಾಗೂ ನಮ್ಮಲ್ಲಿ ದಿನನಿತ್ಯ ನಡೆಯುವಂತಹ ಅನ್ನಸಂತರ್ಪಣೆಗೆ ತಾವೆಲ್ಲರೂ ಭಾಗವಹಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಮೂಲಗಳು ತಿಳಿಸಿರುತ್ತಾರೆ.
ಬೇಡಿದ ವರವನ್ನು ಸದಾ ಕೊಡುವನು ನಮ್ಮಪ್ಪ ಶ್ರೀ ಬ್ರಹ್ಮಲಿಂಗೇಶ್ವರ ಒಮ್ಮೆ ಬೇಡಿದರೆ ತಕ್ಷಣಕ್ಕೆ ಪರಿಹರಿಸುವ ಒಂದು ಅದ್ಭುತ ದೈವಿ ಶಕ್ತಿ ಈ ದೇವರಿಗಿದ್ದು. ಆ ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಇದನ್ನು ಅತಿ ಹೆಚ್ಚು ಜನರಿಗೆ ಕಳುಹಿಸಿ.
ಕಾಮೆಂಟ್ಗಳು