ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರದಲ್ಲಿ ಯಾವುದೇ ತೊಂದರೆಯಾಗಬಾರದು ದೇವಸ್ಥಾನಕ್ಕೆ ಹೋಗುವ ಭಕ್ತಿರಿಗೆ ಇರುವ ರಸ್ತೆ ದುರಸ್ತಿ ಮಾಡಿ ಇರುವ ರಸ್ತೆ ಬೇರೆ ಕಡೆ ಮಾಡಲು ನಮ್ಮ ವಿರೋಧವಿದೆ ಅಭಿವೃದ್ಧಿ ಮಾಡಲು ನಮ್ಮ ಬೆಂಬಲವಿದೆ ರಸ್ತೆ ವಿಚಾರದಲ್ಲಿ ಅನ್ಯಾಯ ಮಾಡಿದರೆ ಸಹಿಸುವುದಿಲ್ಲ ನಿಮ್ಮೊಂದಿಗೆ ಇದ್ದು ಸರ್ಕಾರದ ಜೊತೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಇರುತ್ತೇನೆ ಒಂದು ವೇಳೆ ನಿಮಗೆ ಅನ್ಯಾಯವಾದರೆ ನಿಮ್ಮ ಜೊತೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದ ಅಪಾರ ಭಕ್ತರು ನಂಬಿರುವ ಶಕ್ತಿ ಕೇಂದ್ರ ಸೋಮೇಶ್ವರನ ಭಕ್ತರು ಪಕ್ಷಾತೀತವಾಗಿ ಸೇರಿ ಮಾಜಿ ಶಾಸಕರೊಂದಿಗೆ ಸಭೆಯಲ್ಲಿ ಭಾಗಿಯಾದರು ಈ ಸಭೆಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಬಾಬು ಶೆಟ್ಟಿ ರವರು ಈ ದೇವಸ್ಥಾನ ಬೈಂದೂರಿನ ಸೇನೇಶ್ವರನಿಗೂ ಸೋಮೇಶ್ವರ ಸಂಬಂಧವಿದೆ ಹಾಗಾಗಿ ಈ ರಸ್ತೆ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಲ್ಲಿ ಎಲ್ಲಾ ದಾಖಲೆಯನ್ನು ಪರಿಶೀಲಿಸಿ ಯಾವುದೇ ಕೆಲಸ ಮಾಡಬೇಕಾದರೂ ನಿಮ್ಮ ಅನುಮತಿಯೊಂದಿಗೆ ಇಲ್ಲಿ ಕೆಲಸ ಮುಂದುವರಿಸಬೇಕು ಇದನ್ನು ಬಿಟ್ಟು ಬೇರೆಯದ್ದೆ ಮಾಡಿದರೆ ಸದಾ ಈ ವಿಚಾರದಲ್ಲಿ ಪಕ್ಷಾತೀತವಾಗಿ ಇಲ್ಲಿಯ ಜನರ ಜ...
PAN CARD : ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿಯ ಬಗ್ಗೆ ಮಾಹಿತಿ ಒಬ್ಬರು ಪ್ಯಾನ್ ಕಾರ್ಡ್ಗಾಗಿ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು - ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಮತ್ತು, ಪ್ಯಾನ್ ಕಾರ್ಡ್ ಅಪ್ಲಿಕೇಶನ್ನ ಆಫ್ಲೈನ್ ಮೋಡ್. ಆನ್ಲೈನ್ ಅರ್ಜಿದಾರರು PAN ಕಾರ್ಡ್ಗಾಗಿ ಅರ್ಜಿ ಸಲ್ಲಿಸಲು NSDL (ಪ್ರೋಟೀನ್) ಪೋರ್ಟಲ್ ಅಥವಾ UTIITSL ಪೋರ್ಟಲ್ಗೆ ಭೇಟಿ ನೀಡಬಹುದು. ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಗಾಗಿ ಜನರು ಹುಡುಕುತ್ತಿರುತ್ತಾರೆ ಇಲ್ಲವೆ ಇನ್ನೊಬ್ಬರನ್ನೂ ಕೇಳುತ್ತಿರುತ್ತಾರೆ. ಹಣಕಾಸು ವ್ಯವಹಾರವನ್ನು ಸಮಗ್ರವಾಗಿ ನಿರ್ವಹಿಸಲು ಪ್ಯಾನ್ ಪ್ರಮುಖ ದಾಖಲೆಯಾಗಿದೆ. ಪ್ಯಾನ್ ಕಾರ್ಡ್ನ್ನು ಆನ್ಲೈನ್ನಲ್ಲಿ ಅಥವಾ ಆಫ್ಲೈನ್ನಲ್ಲಿ ಅನ್ವಯಿಸಬಹುದು. ಇಲ್ಲಿವೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಹಂತಗಳು: Website: gsbnews9.com ಇನ್ವೋಯಸ್ಗೆ ಹೋಗಿ: ನೀವು ರಚಿಸಲು ಇಲ್ಲಿ ಹೋಗಿ: NSDL Pan Card Website ಅಥವಾ UTI Pan Card Website. ಅರ್ಜಿಯನ್ನು ಆರಿಸು: "Apply for PAN" ಅಥವಾ "New PAN Card" ಎಂಬ ಆಯ್ಕೆ ಆಫ್ಲೈನ್ ಅಥವಾ ಆನ್ಲೈನ್ ಅರ್ಜಿ ಅನ್ನು ಆಯ್ಕೆಮಾಡಿ. ವಿವರಗಳನ್ನು ಭರ್ತಿ ಮಾಡಿ: ನಿಮ್ಮ ವೈಯಕ್ತಿಕ ವಿವರಗಳನ್ನು, ವಿಳಾಸ, ಜನ್ಮ ತಿಥಿ ಇತ್ಯಾದಿ ಫಾರ್ಮ್ನಲ್ಲಿ ಹಾಕಿ. ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಿ: ಗುರುತಿನ...