GSB NEWS 9 ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ 24, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

15

ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ

ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರದಲ್ಲಿ ಯಾವುದೇ ತೊಂದರೆಯಾಗಬಾರದು ದೇವಸ್ಥಾನಕ್ಕೆ ಹೋಗುವ ಭಕ್ತಿರಿಗೆ ಇರುವ ರಸ್ತೆ ದುರಸ್ತಿ ಮಾಡಿ ಇರುವ ರಸ್ತೆ ಬೇರೆ ಕಡೆ ಮಾಡಲು ನಮ್ಮ ವಿರೋಧವಿದೆ ಅಭಿವೃದ್ಧಿ ಮಾಡಲು ನಮ್ಮ ಬೆಂಬಲವಿದೆ ರಸ್ತೆ ವಿಚಾರದಲ್ಲಿ ಅನ್ಯಾಯ ಮಾಡಿದರೆ ಸಹಿಸುವುದಿಲ್ಲ ನಿಮ್ಮೊಂದಿಗೆ ಇದ್ದು ಸರ್ಕಾರದ ಜೊತೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಇರುತ್ತೇನೆ ಒಂದು ವೇಳೆ ನಿಮಗೆ ಅನ್ಯಾಯವಾದರೆ ನಿಮ್ಮ ಜೊತೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದ ಅಪಾರ ಭಕ್ತರು ನಂಬಿರುವ ಶಕ್ತಿ ಕೇಂದ್ರ ಸೋಮೇಶ್ವರನ ಭಕ್ತರು ಪಕ್ಷಾತೀತವಾಗಿ ಸೇರಿ ಮಾಜಿ ಶಾಸಕರೊಂದಿಗೆ ಸಭೆಯಲ್ಲಿ ಭಾಗಿಯಾದರು ಈ ಸಭೆಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಬಾಬು ಶೆಟ್ಟಿ ರವರು ಈ ದೇವಸ್ಥಾನ ಬೈಂದೂರಿನ ಸೇನೇಶ್ವರನಿಗೂ ಸೋಮೇಶ್ವರ ಸಂಬಂಧವಿದೆ ಹಾಗಾಗಿ ಈ ರಸ್ತೆ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಲ್ಲಿ ಎಲ್ಲಾ ದಾಖಲೆಯನ್ನು ಪರಿಶೀಲಿಸಿ ಯಾವುದೇ ಕೆಲಸ ಮಾಡಬೇಕಾದರೂ ನಿಮ್ಮ ಅನುಮತಿಯೊಂದಿಗೆ ಇಲ್ಲಿ ಕೆಲಸ ಮುಂದುವರಿಸಬೇಕು ಇದನ್ನು ಬಿಟ್ಟು ಬೇರೆಯದ್ದೆ ಮಾಡಿದರೆ ಸದಾ ಈ ವಿಚಾರದಲ್ಲಿ ಪಕ್ಷಾತೀತವಾಗಿ ಇಲ್ಲಿಯ ಜನರ ಜ...

ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ.

ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ. ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿದ ಸಂದರ್ಭದಲ್ಲಿ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ ಶಿರೂರುಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕಾಪ್ಸಿನೂರ್ ಮಹಮ್ಮದ್ ಈ ಭಾಗದ ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್ ಗೌಸ್. ಮಾಜಿ ಶಿರೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಜಿ.ಯು .ದಿಲ್ಸದ್ ಬೇಗಂ ಹಾಗೂ ಸ್ಥಳೀಯ ಮುಖ್ಯಸ್ಥರಾದ ಮುಕ್ತಿಯರ್. ಅಲ್ಪಸಂಖ್ಯಾತರ ನಾಯಕರದ ಶಕೀಲ್ ಶಿರೂರು ಹಾಗೂ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶ್ರೀಯುತ ಶಬ್ಬೀರ್ ಬೈಂದೂರ್ ಹಾಗೂ ಕಿಸಾನ್ ಘಟಕದ ಅಧ್ಯಕ್ಷರಾದ ಶ್ರೀಯುತ ವೀರಭದ್ರ ಗಾಣಿಗ ಬೈಂದೂರು,ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಲಕ್ಷ್ಮಣ್ ಬೈಂದೂರು ಜೊತೆ ಹಾನಿಗೊಳಗಾದ ಮನೆಗೆ ಭೇಟಿ ನೀಡಿ ಮಾಜಿ ಶಾಸಕರಾದ ಗೋಪಾಲ ಪೂಜಾರಿರವರಿಗೆ ವಿಚಾರವನ್ನು ದೂರವಾಣಿ ಮೂಲಕ ತಿಳಿಸಿ ಗ್ರಾಮ ಪಂಚಾಯತ್ ಗ್ರಾಮಾಧಿಕಾರಿಗಳಿಗೆ ಹಾಗೂ ಬೈಂದೂರು ತಾಲೂಕು ತಹಸಿಲ್ದಾರ್ ಅವರಿಗೆ ಪರಿಹಾರವನ್ನು ಈ ಬಡ ಕುಟುಂಬಕ್ಕೆ ನೀಡಬೇಕಾಗಿ ವಿನಂತಿ ಮಾಡಿಕೊಳ್ಳಲಾಯಿತು. ಕುಂದಾಪುರ ಬೈಂದೂರು ಸುದ್ದಿಗಳನ್ನು ಹಾಗೂ ಜಾಹಿರಾತುಗಳನ್ನು ಕೊಡಲು 9082451853