GSB NEWS 9 ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 12, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

15

ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ

ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರದಲ್ಲಿ ಯಾವುದೇ ತೊಂದರೆಯಾಗಬಾರದು ದೇವಸ್ಥಾನಕ್ಕೆ ಹೋಗುವ ಭಕ್ತಿರಿಗೆ ಇರುವ ರಸ್ತೆ ದುರಸ್ತಿ ಮಾಡಿ ಇರುವ ರಸ್ತೆ ಬೇರೆ ಕಡೆ ಮಾಡಲು ನಮ್ಮ ವಿರೋಧವಿದೆ ಅಭಿವೃದ್ಧಿ ಮಾಡಲು ನಮ್ಮ ಬೆಂಬಲವಿದೆ ರಸ್ತೆ ವಿಚಾರದಲ್ಲಿ ಅನ್ಯಾಯ ಮಾಡಿದರೆ ಸಹಿಸುವುದಿಲ್ಲ ನಿಮ್ಮೊಂದಿಗೆ ಇದ್ದು ಸರ್ಕಾರದ ಜೊತೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಇರುತ್ತೇನೆ ಒಂದು ವೇಳೆ ನಿಮಗೆ ಅನ್ಯಾಯವಾದರೆ ನಿಮ್ಮ ಜೊತೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದ ಅಪಾರ ಭಕ್ತರು ನಂಬಿರುವ ಶಕ್ತಿ ಕೇಂದ್ರ ಸೋಮೇಶ್ವರನ ಭಕ್ತರು ಪಕ್ಷಾತೀತವಾಗಿ ಸೇರಿ ಮಾಜಿ ಶಾಸಕರೊಂದಿಗೆ ಸಭೆಯಲ್ಲಿ ಭಾಗಿಯಾದರು ಈ ಸಭೆಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಬಾಬು ಶೆಟ್ಟಿ ರವರು ಈ ದೇವಸ್ಥಾನ ಬೈಂದೂರಿನ ಸೇನೇಶ್ವರನಿಗೂ ಸೋಮೇಶ್ವರ ಸಂಬಂಧವಿದೆ ಹಾಗಾಗಿ ಈ ರಸ್ತೆ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಲ್ಲಿ ಎಲ್ಲಾ ದಾಖಲೆಯನ್ನು ಪರಿಶೀಲಿಸಿ ಯಾವುದೇ ಕೆಲಸ ಮಾಡಬೇಕಾದರೂ ನಿಮ್ಮ ಅನುಮತಿಯೊಂದಿಗೆ ಇಲ್ಲಿ ಕೆಲಸ ಮುಂದುವರಿಸಬೇಕು ಇದನ್ನು ಬಿಟ್ಟು ಬೇರೆಯದ್ದೆ ಮಾಡಿದರೆ ಸದಾ ಈ ವಿಚಾರದಲ್ಲಿ ಪಕ್ಷಾತೀತವಾಗಿ ಇಲ್ಲಿಯ ಜನರ ಜ...

ಬೈಂದೂರು, ವತ್ತಿನೆಣ್ಣೆ ಸಮೀಪ ರಾಘವೇಂದ್ರ ಮಠ ದ ಹತ್ತಿರ ಬೆಂಕಿ ದುರಂತ

ಬೈಂದೂರು ವತ್ತಿನೆಣ್ಣೆ ಸಮೀಪ ರಾಘವೇಂದ್ರ ಮಠ ದ ಹತ್ತಿರ ಬೆಂಕಿ ದುರಂತ  ಇಂದು ಮದ್ಯಾಹ್ನ 3:೦೦ ಗಂಟೆ ಸಮಯ ದಲ್ಲಿ, ರಾಘವೇಂದ್ರ ಮಠ ದ ಹತ್ತಿರ ರಸ್ತೆ ಯ ಬದಿಯಲ್ಲಿ ಬೆಂಕಿ ಹತ್ತಿಕೊಂಡಿದನ್ನ ನೋಡಿ, ಫಾರೆಸ್ಟ್ ಇಲಾಖೆ ಗೆ ಕಾಲ್ ಮಾಡಿ, ಅಗ್ನಿ ಶಾಮಕ ದವರಿಗೆ ಜನರು ಕಾಲ್ ಮಾಡಿದ್ದಾರೆ , ಅಗ್ನಿ ಶಾಮಕದವರಿಗೆ  ಬೇರೆ ಕಡೆ ಕರೆಬಂದಿದ್ದರಿಂದ ಅಗ್ನಿ ಶಾಮಕ ಸಿಗಲಿಲ್ಲ, ಆಮೇಲೆ ಭಟ್ಕಳ ಕ್ಕೆ ಕರೆಮಾಡಿ, ಅಗ್ನಿ  ಶಾಮಕದವನ್ನ ಕರೆಸಿ, ಫಾರೆಸ್ಟ್ ಇಲಾಖೆ ಅವರ ಜೊತೆ ಯಲ್ಲಿ ಬೆಂಕಿ ನಂದಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸಾರ್ವಜನಿಕರು ಹಾಗೂ ಅಗ್ನಿಶಾಮಕ ಸಿಬ್ಬಂದಿದವರು ಧನ್ಯವಾದಗಳು. ಈ  ಅಗ್ನಿಯೂ ಯಾವ ಕಾರಣಕ್ಕೆ ಆಗಿದೆ ಎಂದು. ತನಿಖೆ ನಡೆಯುತ್ತಿದ್ದು. ಸಂಬಂಧಪಟ್ಟ ಅಧಿಕಾರಿಗಳು. ಅದಕ್ಕೆ ನಾವು ಚುರುಕು ಮಾಡುತ್ತಿದ್ದಾರೆ. ಅಗ್ನಿ ನಂದಿಸಲು ತುಂಬಾನೇ ಶ್ರಮ ಪಟ್ಟಿದ್ದು ಅಗ್ನಿಶಾಮಕದವರು ಕೊನೆಗೂ ನಂದಿಸಲು ಯಶಸ್ವಿಯಾದರು.