GSB NEWS 9 ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 16, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

15

ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ

ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರದಲ್ಲಿ ಯಾವುದೇ ತೊಂದರೆಯಾಗಬಾರದು ದೇವಸ್ಥಾನಕ್ಕೆ ಹೋಗುವ ಭಕ್ತಿರಿಗೆ ಇರುವ ರಸ್ತೆ ದುರಸ್ತಿ ಮಾಡಿ ಇರುವ ರಸ್ತೆ ಬೇರೆ ಕಡೆ ಮಾಡಲು ನಮ್ಮ ವಿರೋಧವಿದೆ ಅಭಿವೃದ್ಧಿ ಮಾಡಲು ನಮ್ಮ ಬೆಂಬಲವಿದೆ ರಸ್ತೆ ವಿಚಾರದಲ್ಲಿ ಅನ್ಯಾಯ ಮಾಡಿದರೆ ಸಹಿಸುವುದಿಲ್ಲ ನಿಮ್ಮೊಂದಿಗೆ ಇದ್ದು ಸರ್ಕಾರದ ಜೊತೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಇರುತ್ತೇನೆ ಒಂದು ವೇಳೆ ನಿಮಗೆ ಅನ್ಯಾಯವಾದರೆ ನಿಮ್ಮ ಜೊತೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದ ಅಪಾರ ಭಕ್ತರು ನಂಬಿರುವ ಶಕ್ತಿ ಕೇಂದ್ರ ಸೋಮೇಶ್ವರನ ಭಕ್ತರು ಪಕ್ಷಾತೀತವಾಗಿ ಸೇರಿ ಮಾಜಿ ಶಾಸಕರೊಂದಿಗೆ ಸಭೆಯಲ್ಲಿ ಭಾಗಿಯಾದರು ಈ ಸಭೆಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಬಾಬು ಶೆಟ್ಟಿ ರವರು ಈ ದೇವಸ್ಥಾನ ಬೈಂದೂರಿನ ಸೇನೇಶ್ವರನಿಗೂ ಸೋಮೇಶ್ವರ ಸಂಬಂಧವಿದೆ ಹಾಗಾಗಿ ಈ ರಸ್ತೆ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಲ್ಲಿ ಎಲ್ಲಾ ದಾಖಲೆಯನ್ನು ಪರಿಶೀಲಿಸಿ ಯಾವುದೇ ಕೆಲಸ ಮಾಡಬೇಕಾದರೂ ನಿಮ್ಮ ಅನುಮತಿಯೊಂದಿಗೆ ಇಲ್ಲಿ ಕೆಲಸ ಮುಂದುವರಿಸಬೇಕು ಇದನ್ನು ಬಿಟ್ಟು ಬೇರೆಯದ್ದೆ ಮಾಡಿದರೆ ಸದಾ ಈ ವಿಚಾರದಲ್ಲಿ ಪಕ್ಷಾತೀತವಾಗಿ ಇಲ್ಲಿಯ ಜನರ ಜ...

ತ್ರಿವಿಕ್ರಮ , ಭವ್ಯ ಲವ್ ಸ್ಟೋರಿ ಬಿಗ್ ಬಾಸ್ ನಲ್ಲಿ ನಿಜನ ಅದರ ಬಗ್ಗೆ ಚೈತ್ರ ಕುಂದಾಪುರ ಎನ್ ಹೇಳಿದ್ರು.

  ತ್ರಿವಿಕ್ರಮ , ಭವ್ಯ ಲವ್ ಸ್ಟೋರಿ ಬಿಗ್ ಬಾಸ್ ನಲ್ಲಿ ನಿಜನ ಅದರ ಬಗ್ಗೆ ಚೈತ್ರ ಕುಂದಾಪುರ ಎನ್ ಹೇಳಿದ್ರು. ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಅವರು ಒಂದಿಷ್ಟು ಮಾತುಗಳು ಬಿಚ್ಚಿ ಇಟ್ಟಿದ್ದಾರೆ. ವಾಹಿನಿಗಳ ಮೂಲಕ ಅವರು ಮನದಾಳದ ಮಾತನ್ನು ಬಿಚ್ಚಿ ಇಟ್ಟಿದ್ದಾರೆ. ಬಿಗ್ ಬಾಸ್ ನ ಫೈರ್ ಬ್ರಾಂಡ್ ಆಗಿರುವ ಚೈತ್ರ ಕುಂದಾಪುರ ಅವರು ಖಾಸಗಿ ವಾಹಿನಿಗಳ ಪ್ರಶ್ನೆ ಗೆ ಉತ್ತರಿಸಿದ್ದಾರೆ.  ತ್ರಿವಿಕ್ರಮ, ಭವ್ಯ ಲವ್ ಸ್ಟೋರಿ ನಿಜಾನಾ ಕೇಳಿದ್ದಕ್ಕೆ ಬಿಗ್ ಬಾಸ್ ನ ಸ್ಪರ್ಧಿ ಚೈತ್ರ ಕುಂದಾಪುರ ಅವರು ಒಂದಿಷ್ಟು ಮಾತುಗಳು ಬಿಚ್ಚಿ ಇಟ್ಟಿದ್ದಾರೆ. ಹೌದು ತ್ರಿವಕ್ರಮ್, ಬಗ್ಗೆ ಇದ್ದ ಅಭಿಪ್ರಾಯ ಗಳು ನಿಜ ಅವರು ಒಂದಿಷ್ಟು ಬಾರಿ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.