ಐಶ್ವರ್ಯ ಸಿಂದೊಗಿ ಯಾರಿಗೆ ಇಷ್ಟ ಇಲ್ಲ Bigg Boss 11 ವಿಷಯಕ್ಕೆ ಹೋಗಿ

15

ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ

ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರದಲ್ಲಿ ಯಾವುದೇ ತೊಂದರೆಯಾಗಬಾರದು ದೇವಸ್ಥಾನಕ್ಕೆ ಹೋಗುವ ಭಕ್ತಿರಿಗೆ ಇರುವ ರಸ್ತೆ ದುರಸ್ತಿ ಮಾಡಿ ಇರುವ ರಸ್ತೆ ಬೇರೆ ಕಡೆ ಮಾಡಲು ನಮ್ಮ ವಿರೋಧವಿದೆ ಅಭಿವೃದ್ಧಿ ಮಾಡಲು ನಮ್ಮ ಬೆಂಬಲವಿದೆ ರಸ್ತೆ ವಿಚಾರದಲ್ಲಿ ಅನ್ಯಾಯ ಮಾಡಿದರೆ ಸಹಿಸುವುದಿಲ್ಲ ನಿಮ್ಮೊಂದಿಗೆ ಇದ್ದು ಸರ್ಕಾರದ ಜೊತೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಇರುತ್ತೇನೆ ಒಂದು ವೇಳೆ ನಿಮಗೆ ಅನ್ಯಾಯವಾದರೆ ನಿಮ್ಮ ಜೊತೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದ ಅಪಾರ ಭಕ್ತರು ನಂಬಿರುವ ಶಕ್ತಿ ಕೇಂದ್ರ ಸೋಮೇಶ್ವರನ ಭಕ್ತರು ಪಕ್ಷಾತೀತವಾಗಿ ಸೇರಿ ಮಾಜಿ ಶಾಸಕರೊಂದಿಗೆ ಸಭೆಯಲ್ಲಿ ಭಾಗಿಯಾದರು ಈ ಸಭೆಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಬಾಬು ಶೆಟ್ಟಿ ರವರು ಈ ದೇವಸ್ಥಾನ ಬೈಂದೂರಿನ ಸೇನೇಶ್ವರನಿಗೂ ಸೋಮೇಶ್ವರ ಸಂಬಂಧವಿದೆ ಹಾಗಾಗಿ ಈ ರಸ್ತೆ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಲ್ಲಿ ಎಲ್ಲಾ ದಾಖಲೆಯನ್ನು ಪರಿಶೀಲಿಸಿ ಯಾವುದೇ ಕೆಲಸ ಮಾಡಬೇಕಾದರೂ ನಿಮ್ಮ ಅನುಮತಿಯೊಂದಿಗೆ ಇಲ್ಲಿ ಕೆಲಸ ಮುಂದುವರಿಸಬೇಕು ಇದನ್ನು ಬಿಟ್ಟು ಬೇರೆಯದ್ದೆ ಮಾಡಿದರೆ ಸದಾ ಈ ವಿಚಾರದಲ್ಲಿ ಪಕ್ಷಾತೀತವಾಗಿ ಇಲ್ಲಿಯ ಜನರ ಜ...

ಐಶ್ವರ್ಯ ಸಿಂದೊಗಿ ಯಾರಿಗೆ ಇಷ್ಟ ಇಲ್ಲ Bigg Boss 11

ಐಶ್ವರ್ಯ ಸಿಂದೊಗಿ ಯಾರಿಗೆ ಇಷ್ಟ ಇಲ್ಲ Bigg Boss 11


ಬಿಗ್ಗ್ ಬಾಸ್ (  Big Boss session 11 ) ನಲ್ಲಿ contenst ಐಶ್ವರ್ಯ ಸಿಂದೊಗಿ  ಯಾರಿಗೆ ತಾನೇ ಇಷ್ಟ ಇಲ್ಲ ಕರ್ನಾಟಕ ಜನತೆ ಅವರು ಅದ್ಬುತ contenst ಅಂಥ ಹೇಳುತ್ತಿದ್ದಾರೆ. 




ಬಿಗ್ ಬಾಸ್ ಸೀಸನ್ ನಲ್ಲಿ ಅವರು ಧರ್ಮ ಅವ್ರನ್ನ frindship ಮಾಡಿದ್ದು. ಅವರ ಜೋಡಿ ಕರ್ಣಾಟಕ ಜನತೆ ತುಂಬಾ ಇಷ್ಟ ಪಟ್ಟಿದ್ದಾರೆ. 


ಹಾಗೂ ಬಿಗ್ ಬಾಸ್ ನಲ್ಲಿ ಶಿಶಿರ , ಭವ್ಯ , ಧನರಾಜ್ ,  ಗೌತಮಿ , ಉಗ್ರಂ ಮಂಜು , ಗೋಲ್ಡ್ ಸುರೇಶ್ , ಮೊಕ್ಷಿತ, ವಿಕ್ರಂ , ಧರ್ಮ , ಚೈತ್ರ ಕುಂದಾಪ್ರ , ಅನುಷ ರೈ ಮತ್ತಿತರ ಜೊತೆ ಜೋಡಿ ಆಗಿ ಸ್ನೇಹವನ್ನು ಬೆಳೆಸಿದ್ದಾರೆ. 


 
                      monetag



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Coffee | ಕಾಫಿ ಮಾಡುವ ವಿಧಾನ ಮತ್ತು ಅದರ ಪ್ರಯೋಜನ I coffee shop near me

ಮಲೆನಾಡಿನಲ್ಲಿ ಇಷ್ಟೊಂದು ಅದ್ಭುತವಾದ ಕಾಫಿ, ಇಷ್ಟು ಪ್ರಯೋಜನಗಳು ನಿಜವೇ ಹೌದೇ.?  Coffee | ಕಾಫಿ ಮಾಡುವ ವಿಧಾನ ಮತ್ತು ಅದರ ಪ್ರಯೋಜನ  ಮಲೆನಾಡ ಸೌಂದರ್ಯ ಎಷ್ಟು ಅದ್ಭುತವೊ ಅದಕ್ಕಿಂತ ಅದ್ಭುತ ನಮ್ಮ ಚಿಕ್ಕಮಂಗಳೂರಿನಲ್ಲಿ ಬೆಳೆಯುವಂತಹ ಅದ್ಭುತವಾದ ಕಾಫಿ ಬೀಜ ಅದರಿಂದ ತಯಾರಿಸಿ ಕುಡಿಯುವ ಅದ್ಭುತ ಕಾಫಿ ಆಹಾ ಏನು ಅದ್ಭುತ ರುಚಿ ಇದಿರಬಹುದು.! ಕಾಫಿ ಮಾಡುವ ವಿಧಾನ ಈ ಕೆಳಗೆ ನಿಮಗೆ ವಿಡಿಯೋ ಮೂಲಕ ತೋರಿಸುತ್ತೇವೆ.  ಅತೀ ಹೆಚ್ಚು ನಮ್ಮ ಆರ್ಟಿಕಲ್ ಶೇರ್ ಮಾಡಿದವರಿಗೆ 13C Redmi 5G ಆಕರ್ಷಕ ಬಹುಮಾನ ಗೆಲ್ಲಿ  ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಬೇಕು. ಕುದಿಸಿದ ನಂತರ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು instant Coffee ☕ ಪುಡಿಯನ್ನು ಬಳಸಿ ನಂತರ ಕಾಫಿಯನ್ನು ಸೊಸಿ ಕುಡಿಯಬೇಕು. https://youtu.be/FJPCzk7eWbk?si=tR75C_Ofnw3iPmMb ಕಾಫಿ ಮಾಡುವ ವಿಧಾನ ನೋಡಿದ್ದೀರಿ ಅಲ್ಲವೇ.? ಹಾಗಾದರೆ ಇದರ ಪ್ರಯೋಜನಗಳನ್ನು ಒಮ್ಮೆ ನೋಡಿ ಬರೋಣ..!! https://youtu.be/-G7ubR8v88o?si=H3syp_1PRLqKkPZS * ಕಾಫಿ ಕುಡಿಯುವುದರಿಂದ ಕೊಬ್ಬಿನ ಅಂಶ ಮತ್ತು ಬೊಜ್ಜು ಕಡಿಮೆಯಾಗುತ್ತದೆ. * ಕಾಫಿ ಕುಡಿಯುವುದರಿಂದ ತುಂಬಾ ಚೆನ್ನಾಗಿ ಕಾಣುತ್ತೀರಿ.  * ಕಾಫಿ ಕುಡಿಯುವುದರಿಂದ ದಣಿವನ್ನು ನೀಗಿಸಬಹುದು. * ಕಾಫಿ ಕುಡಿಯುವು...

"ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು.

 "ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ದಿನಾಂಕ 15/02/2025 ರ ಶನಿವಾರದಂದು ನಡೆದ ನಮ್ಮ "ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್" ಸಂಸ್ಥೆಯ 2 ನೇ ವರ್ಷದ ವಾರ್ಷಿಕೋತ್ಸವ ಮತ್ತು ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಇವರ ಜಂಟೀ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ ಹಲವು ವಿಶೇಷತೆಗಳಿಂದ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ವೇದಮೂರ್ತಿ ಶ್ರೀ ಜಗದೀಶ್ ಭಟ್ ಇವರ ಗೌರವ ಉಪಸ್ಥಿತಿಯಲ್ಲಿ ಸಹಕಾರಿ ದ್ವಯರಾದ ಶ್ರೀ ರಾಜು ಪೂಜಾರಿ ಮತ್ತು ಮೋಹನ್ ಪೂಜಾರಿ ಉಪ್ಪುಂದ, ಶ್ರೀ ನೀಲಕಂಠೇಶ್ವರ ಪ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪೂಜಾರಿ ಅರೆಹೊಳೆ,ಹಿರೀಯ ನಿವೃತ್ತ ಶಿಕ್ಷಕರಾದ ಶ್ರೀ ಮಹಾಬಲ ಮಾಷ್ಟ್ರು, ಉದ್ಯಮಿಗಳಾದ ಶ್ರೀ ಶಿವರಾಜ್ ಪೂಜಾರಿ ಗೋಳಿಹೊಳೆ, ಗೋಪಾಲ್ ಪೂಜರಿ ವಸ್ರೆ, ಸ್ಥಳೀಯ ಜನಪ್ರತಿನಿಧಿಗಳಾದ ಶ್ರೀ ಕುಪ್ಪಯ್ಯ ಬಿಲ್ಲವ, ಮತ್ತು ರಾಜೇಶ್ ಕೊಠಾರಿ ಇವರೆಲ್ಲರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉಧ್ಘಾಟನೆಗೊಂಡಿತು, ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ "ವೈಟ್ ಲಿಫ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ" ನಮ್ಮೂರಿನ ಯುವ ಪ್ರತಿಭೆ ಸುಬ್ರಹ್ಮಣ್ಯ ಗೌಡ ಅವರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ...